Flag of Indiaसत्यमेव जयते
BAD INDIA KARNATAKA

Protest against desecration of Kempegowda statue

ಮಾಗಡಿ: ಕೆಂಪೇಗೌಡ ಜಯಂತಿಯನ್ನು ಜೂ. 27ರಂದು ತಾಲ್ಲೂಕು ಆಡಳಿತದಿಂದ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಆದರೆ ಕೆಂಪೇಗೌಡ ಪ್ರತಿಮೆಗೆ ಅಪಮಾನ ಮಾಡಿ, ಈಗ ಮಾಲಾರ್ಪಣೆ ಮಾಡುವುದು ಬೇಡ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಒತ್ತಾಯಿಸಿದರು.

ಪ್ರಜಾವಾಣಿ Wed, 24 Jun 2026 00:58
Read the original at ಪ್ರಜಾವಾಣಿ ↗