BAD
INDIA
KARNATAKA
Protest against desecration of Kempegowda statue

ಮಾಗಡಿ: ಕೆಂಪೇಗೌಡ ಜಯಂತಿಯನ್ನು ಜೂ. 27ರಂದು ತಾಲ್ಲೂಕು ಆಡಳಿತದಿಂದ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಆದರೆ ಕೆಂಪೇಗೌಡ ಪ್ರತಿಮೆಗೆ ಅಪಮಾನ ಮಾಡಿ, ಈಗ ಮಾಲಾರ್ಪಣೆ ಮಾಡುವುದು ಬೇಡ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಒತ್ತಾಯಿಸಿದರು.
Read the original at ಪ್ರಜಾವಾಣಿ ↗