Flag of Indiaसत्यमेव जयते
BAD INDIA KARNATAKA

ಸಿದ್ದಾಪುರ ತಾಲ್ಲೂಕು ಆಸ್ಪತ್ರೆಗೆ ವೈದ್ಯರ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ

ಸಿದ್ದಾಪುರ: 'ಶಿರಸಿಯಲ್ಲಿ ಸುಪರ್ ಸ್ಪೆಷಾಲಿಟಿ ರೀತಿಯ ಆಸ್ಪತ್ರೆ ಆದರೆ ಅದರ ಸಂಪೂರ್ಣ ಲಾಭ ಬಿಜೆಪಿಗೆ ಸಲ್ಲುತ್ತದೆ ಎಂಬ ರಾಜಕೀಯ ಉದ್ದೇಶದಿಂದ ಶಾಸಕರಾದ ಭೀಮಣ್ಣ ನಾಯ್ಕ ಅದು ಆಗದಂತೆ ತಡೆಯುತ್ತಿದ್ದಾರೆ@ ಎಂದು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಆರೋಪಿಸಿದರು.

ಪ್ರಜಾವಾಣಿ Thu, 16 Jul 2026 00:57
Read the original at ಪ್ರಜಾವಾಣಿ ↗