BAD
INDIA
KARNATAKA
Potato crop in Hassan likely to be affected by disease, warns Horticulture Department

ಹಾಸನ: ತಾಲ್ಲೂಕಿನಾದ್ಯಂತ ಆಲೂಗಡ್ಡೆ ಬೆಳೆಯುವ ಬಹುತೇಕ ಭಾಗದಲ್ಲಿ ಮಳೆಯಾಗಿದೆ.ಆಲೂಗಡ್ಡೆ ಬಿತ್ತನೆ ಕಾರ್ಯ ಶೇ 90 ಪೂರ್ಣಗೊಂಡಿದೆ. ಜುಲೈ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆಯಿದ್ದು, ಕೀಟ,ರೋಗಬಾಧೆ ಕಂಡುಬರುವ ಸಂಭವವಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
Read the original at ಪ್ರಜಾವಾಣಿ ↗