BAD
INDIA
KARNATAKA
निजीकरण के विरोध में डाक कर्मचारियों ने किया प्रदर्शन

ಮಂಗಳೂರು: ವಿದೇಶಿ ಕಂಪನಿ ಸಲಹೆ ಮೇರೆಗೆ ಭಾರತೀಯ ಅಂಚೆ ಇಲಾಖೆಯ ಖಾಸಗೀಕರಣ ಮಾಡುವ ಪ್ರಯತ್ನ ನಡೆಯುತ್ತಿದೆ. ಇದರಕ್ಕೆ ಬಗ್ಗೆ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಭಾರತೀಯ ಅಂಚೆ ನೌಕರರ ಒಕ್ಕೂಟ ನಿರ್ಧರಿಸಿದೆ ಎಂದು ಅಂಚೆ ನೌಕರರ ಸಂಘದ ಕರ್ನಾಟಕ ವಲಯ ಕಾರ್ಯದರ್ಶಿ ವೀರೇಶ್ ಹೇಳಿದರು.
ಪ್ರಜಾವಾಣಿ पर मूल खबर पढ़ें ↗