UGLY
CRIME
KARNATAKA
Police inaction responsible for Naregal riots: Basavaraj Bommai

ಹಾನಗಲ್: ನರೇಗಲ್ ಗಲಭೆ ಘಟನೆಗೆ ಪೊಲೀಸ್ ನಿರ್ಲಕ್ಷವೇ ಕಾರಣ. ಈ ಘಟನೆಯಲ್ಲಿ ಹೊಡೆದವರು ಮತ್ತು ಹೊಡೆಸಿಕೊಂಡ ಎಲ್ಲರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಇಲಾಖೆ ಯಾರಿಗೆ ನ್ಯಾಯ ಕೊಡಲು ಹೊರಟಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
Read the original at ಪ್ರಜಾವಾಣಿ ↗