Flag of Indiaसत्यमेव जयते
BAD INDIA KARNATAKA

Plea to relax ban on water adventure activities in Kali river

ಕಾರವಾರ: ಕಾಳಿ ನದಿಯಲ್ಲಿ ಜಲಸಾಹಸ ಚಟುವಟಿಕೆ ಕೈಗೊಳ್ಳಲು ಮಳೆಗಾಲದ ಹಿನ್ನೆಲೆಯಲ್ಲಿ ವಿಧಿಸಿರುವ ನಿರ್ಬಂಧ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಕಾಳಿ ನದಿ ತೀರದ ರೆಸಾರ್ಟ್ ಮಾಲೀಕರ ಸಂಘದ ಪ್ರಮುಖರು ಮಂಗಳವಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ Wed, 15 Jul 2026 00:48
Read the original at ಪ್ರಜಾವಾಣಿ ↗