Flag of Indiaसत्यमेव जयते
BAD INDIA KARNATAKA

People suffer due to water shortage

ಔರಾದ್: ಮುಂಗಾರು ಆರಂಭವಾಗಿ ಎರಡು ವಾರ ಕಳೆದರೂ ಮಳೆ ಬಾರದೆ ಕುಡಿಯುವ ನೀರಿಗಾಗಿ ಮತ್ತಷ್ಟು ಸಂಕಟ ಎದುರಾಗಿದೆ. ಈಗಲೂ ತಾಲ್ಲೂಕಿನಲ್ಲಿ ಬೇಸಿಗೆ ರಣ ಬಿಸಿಲಿನ ತಾಪ ಎದುರಾಗಿದೆ. ನೀರಿನ ಮೂಲಗಳು ಬತ್ತಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಜಾಸ್ತಿಯಾಗಿದೆ.

ಪ್ರಜಾವಾಣಿ Sat, 20 Jun 2026 00:53
Read the original at ಪ್ರಜಾವಾಣಿ ↗