Flag of Indiaसत्यमेव जयते
BAD INDIA KARNATAKA

Paddy fall in Kampli taluk worries farmers

ಕಂಪ್ಲಿ: ತಾಲ್ಲೂಕಿನಲ್ಲಿ ಪ್ರಧಾನ ಬೆಳೆಯಾಗಿರುವ ಭತ್ತ ನಾಟಿಗೆ ಸಸಿ ಅಣಿಯಾಗಿ 55 ದಿನ ಕಳೆದರೂ, ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಎದುರಾಗಿರುವುದರಿಂದ ರೈತರು ತೀವ್ರ ಚಿಂತೆಗೊಳಗಾಗಿದ್ದಾರೆ.

ಪ್ರಜಾವಾಣಿ Wed, 29 Jul 2026 01:01
Read the original at ಪ್ರಜಾವಾಣಿ ↗