Flag of Indiaसत्यमेव जयते
UGLY INDIA KARNATAKA

ಕುಶಾಲನಗರದಲ್ಲಿ ಪಿಕ್ ಆಪ್‌-ಬೈಕ್ ಅಪಘಾತದಲ್ಲಿ ಓರ್ವ ಸಾವು

ಕುಶಾಲನಗರ: ಸಮೀಪದ ಕೂಡ್ಲೂರು ಗ್ರಾಮದ ಕೆ.ನಿಂಗಪ್ಪ ಬಡಾವಣೆಯ ಜಂಕ್ಷನ್ ಬಳಿ ಕುಶಾಲನಗರ -ಕೊಣನೂರು ರಸ್ತೆಯಲ್ಲಿ ಬುಧವಾರ ರಾತ್ರಿ ಪಿಕ್ ಆಪ್‌ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರನು ಗಾಯಗೊಂಡಿದ್ದಾರೆ.

ಪ್ರಜಾವಾಣಿ Fri, 24 Jul 2026 01:00
Read the original at ಪ್ರಜಾವಾಣಿ ↗