BAD
INDIA
KARNATAKA
सूखा प्रबंधन में लापरवाही के लिए अधिकारियों को दंडित किया जाएगाः डीसीएम परमेश्वर

ಚಿತ್ರದುರ್ಗ: ‘ಹಿಂದೆಂದೂ ಕಂಡರಿಯದ ಮಟ್ಟದಲ್ಲಿ ಬರಗಾಲ ಎದುರಾಗಿದ್ದು, ಅಧಿಕಾರಿಗಳು ಜನ– ಜಾನುವಾರುಗಳ ಪ್ರಾಣ ಉಳಿಸುವ ಕೆಲಸ ಮಾಡಬೇಕು. ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ಅಧಿಕಾರಿ ಎಚ್ಚರ ತಪ್ಪಿದರೂ ಅವರ ತಲೆದಂಡ ತಪ್ಪಿದ್ದಲ್ಲ’ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಎಚ್ಚರಿಕೆ ನೀಡಿದರು.
ಪ್ರಜಾವಾಣಿ पर मूल खबर पढ़ें ↗