Flag of Indiaसत्यमेव जयते
ACCOUNTABILITY POLITICS KARNATAKA

सूखा, कोविड, पेयजल प्रबंधन के लिए जिम्मेदार अधिकारी

ತುಮಕೂರು: ಜಿಲ್ಲೆಯಲ್ಲಿನ ಬರ ಪರಿಸ್ಥಿತಿ, ಕೋವಿಡ್ ಮುನ್ನೆಚ್ಚರಿಕೆ ಹಾಗೂ ಕುಡಿಯುವ ನೀರಿನ ನಿರ್ವಹಣೆ ಕುರಿತು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಅವರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಜತೆಗೆ ಗುರುವಾರ ಸಭೆ ನಡೆಸಿದರು.

ಪ್ರಜಾವಾಣಿ Fri, 24 Jul 2026 00:55
ಪ್ರಜಾವಾಣಿ पर मूल खबर पढ़ें ↗