Flag of Indiaसत्यमेव जयते
UGLY INDIA KARNATAKA

कल्याण नगर जंक्शन पर कंटेनर की टक्कर में नर्स की मौत

ಬೆಂಗಳೂರು: ಬಾಣಸವಾಡಿ ಬಳಿಯ ಕಲ್ಯಾಣ ನಗರ ಜಂಕ್ಷನ್‌ನಲ್ಲಿ ಮಂಗಳವಾರ ರಾತ್ರಿ 10ರ ಸುಮಾರಿಗೆ ಕಂಟೇನರ್‌ ವಾಹನ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಶುಶ್ರೂಷಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರಜಾವಾಣಿ Thu, 02 Jul 2026 01:00
ಪ್ರಜಾವಾಣಿ पर मूल खबर पढ़ें ↗