Flag of Indiaसत्यमेव जयते
BAD INDIA KARNATAKA

Notice to vacate residence; protest

ಹೊನ್ನಾಳಿ: ತಾಲ್ಲೂಕಿನ ಸಾಸ್ವೆಹಳ್ಳಿ ಸಮೀಪದ ಆನೇಕಲ್ ಬಡಾವಣೆಯಲ್ಲಿ ನೂರಾರು ವರ್ಷಗಳಿಂದ ವಾಸ ಮಾಡುತ್ತಿರುವ 150ಕ್ಕೂ ಹೆಚ್ಚು ಕುಟುಂಬಗಳಿಗೆ ಜಾಗ ತೆರವುಗೊಳಿಸು ವಂತೆ ನೀಡಿದ್ದ ನೋಟಿಸ್‌ಗೆ ರಾಜ್ಯ ರೈತ ಸಂಘ, ಹಸಿರು ಸೇನೆ ಸದಸ್ಯರು, ನಿವಾಸಿಗಳು ಬೆಂಕಿ ಹಚ್ಚಿ ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Tue, 23 Jun 2026 00:54
Read the original at ಪ್ರಜಾವಾಣಿ ↗