BAD
INDIA
KARNATAKA
Notice to vacate residence; protest

ಹೊನ್ನಾಳಿ: ತಾಲ್ಲೂಕಿನ ಸಾಸ್ವೆಹಳ್ಳಿ ಸಮೀಪದ ಆನೇಕಲ್ ಬಡಾವಣೆಯಲ್ಲಿ ನೂರಾರು ವರ್ಷಗಳಿಂದ ವಾಸ ಮಾಡುತ್ತಿರುವ 150ಕ್ಕೂ ಹೆಚ್ಚು ಕುಟುಂಬಗಳಿಗೆ ಜಾಗ ತೆರವುಗೊಳಿಸು ವಂತೆ ನೀಡಿದ್ದ ನೋಟಿಸ್ಗೆ ರಾಜ್ಯ ರೈತ ಸಂಘ, ಹಸಿರು ಸೇನೆ ಸದಸ್ಯರು, ನಿವಾಸಿಗಳು ಬೆಂಕಿ ಹಚ್ಚಿ ಸೋಮವಾರ ಪ್ರತಿಭಟನೆ ನಡೆಸಿದರು.
Read the original at ಪ್ರಜಾವಾಣಿ ↗