UGLY
INDIA
KARNATAKA
Newly-wed woman Kaushalya dies in Harapanahalli Guledhatti Tanda, investigation underway

ಹರಪನಹಳ್ಳಿ: ತಾಲ್ಲೂಕಿನ ಕಂಚಿಕೆರೆ ಸಮೀಪದ ಗುಳೇದಹಟ್ಟಿ ತಾಂಡಾದಲ್ಲಿ ಕೌಶಲ್ಯ (25) ಎಂಬ ನವವಿವಾಹಿತೆಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ पर मूल खबर पढ़ें ↗