CRISIS
POLITICS
KARNATAKA
मैसूर रेस क्लब के कर्मचारियों ने विरोध वापस लिया

ಮೈಸೂರು: ಮೈಸೂರು ರೇಸ್ ಕ್ಲಬ್ ಸಿಬ್ಬಂದಿಯ ದಿಢೀರ್ ಪ್ರತಿಭಟನೆಯಿಂದಾಗಿ ಬುಧವಾರ ಇಲ್ಲಿ ನಡೆಯಬೇಕಿದ್ದ ಬೇಸಿಗೆ ರೇಸ್ ರದ್ದಾಗಿತ್ತು. ಕಾರ್ಮಿಕರ ಬೇಡಿಕೆ ಪರಿಶೀಲನೆಗೆ ಕ್ಲಬ್ನ ಆಡಳಿತ ಮಂಡಳಿ ಮೂರು ದಿನ ಕಾಲಾವಕಾಶ ಕೋರಿದ್ದು, ಸದ್ಯ ಪ್ರತಿಭಟನೆ ತಾತ್ಕಾಲಿಕವಾಗಿ ನಿಂತಿದೆ.
ಪ್ರಜಾವಾಣಿ पर मूल खबर पढ़ें ↗