Flag of Indiaसत्यमेव जयते
GOOD INDIA KARNATAKA

Mysore: Demand to fill backlog posts

ಮೈಸೂರು: ಸಚಿವ ಸಂಪುಟದ ತೀರ್ಮಾನದಂತೆ ವಿವಿಧ ಹುದ್ದೆಗಳ ನೇಮಕಾತಿ ವೇಳೆ ಪರಿಶಿಷ್ಟ ಜಾತಿ, ಸಮುದಾಯದವರಿಗೆ ಹೆಚ್ಚುವರಿ ಬ್ಯಾಕ್‌ಲಾಗ್ ಹುದ್ದೆ ಕಾಯ್ದಿರಿಸಬೇಕು ಎಂದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಅಧ್ಯಕ್ಷ ದೇವರಾಜ್ ಟಿ. ಕಾಟೂರು ಆಗ್ರಹಿಸಿದರು.

ಪ್ರಜಾವಾಣಿ Fri, 31 Jul 2026 01:24
Read the original at ಪ್ರಜಾವಾಣಿ ↗