GOOD
INDIA
KARNATAKA
Mysore: Demand to fill backlog posts

ಮೈಸೂರು: ಸಚಿವ ಸಂಪುಟದ ತೀರ್ಮಾನದಂತೆ ವಿವಿಧ ಹುದ್ದೆಗಳ ನೇಮಕಾತಿ ವೇಳೆ ಪರಿಶಿಷ್ಟ ಜಾತಿ, ಸಮುದಾಯದವರಿಗೆ ಹೆಚ್ಚುವರಿ ಬ್ಯಾಕ್ಲಾಗ್ ಹುದ್ದೆ ಕಾಯ್ದಿರಿಸಬೇಕು ಎಂದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಅಧ್ಯಕ್ಷ ದೇವರಾಜ್ ಟಿ. ಕಾಟೂರು ಆಗ್ರಹಿಸಿದರು.
Read the original at ಪ್ರಜಾವಾಣಿ ↗