Flag of Indiaसत्यमेव जयते
RESPONSE INDIA KARNATAKA

Civic workers should focus on health: Municipal Commissioner

ಯಾದಗಿರಿ: ‘ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಮತ್ತು ಸೌಂದರ್ಯಕ್ಕೆ ಶ್ರಮಿಸುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕುರಿತು ಗಮನಹರಿಸಬೇಕು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ’ ಎಂದು ಪೌರಾಯುಕ್ತ ಉಮೇಶ ಚೌಹಾಣ್‌ ಹೇಳಿದರು.

ಪ್ರಜಾವಾಣಿ Fri, 24 Jul 2026 01:11
Read the original at ಪ್ರಜಾವಾಣಿ ↗