BAD
INDIA
KARNATAKA
MP Govind Karjol demands declaration of drought-hit state

ಚಿತ್ರದುರ್ಗ: ‘ಮುಂಗಾರು ಕೊರತೆಯಿಂದ ರಾಜ್ಯದಾದ್ಯಂತ ಬಿತ್ತನೆಗೆ ಹಿನ್ನಡೆಯಾಗಿದೆ. ರೈತರು ಸಂಕಷ್ಟದಲ್ಲಿದ್ದು ಇಡೀ ರಾಜ್ಯವನ್ನು ಬರಪೀಡಿತ ಎಂಬುದಾಗಿ ಘೋಷಣೆ ಮಾಡಬೇಕು’ ಎಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.
Read the original at ಪ್ರಜಾವಾಣಿ ↗