Flag of Indiaसत्यमेव जयते
BAD INDIA KARNATAKA

Monsoon Crops Disease: Farmers Advised, Experts Meet

ಸವದತ್ತಿ: ಮುಂಗಾರು ಹಂಗಾಮಿನ ಸೋಯಾಅವರೆ, ಹೆಸರು, ಉದ್ದು ಬೆಳೆ ಬೆಳೆದ ಸವದತ್ತಿ ಹಾಗೂ ಯರಗಟ್ಟಿ ತಾಲ್ಲೂಕುಗಳ ಹಲವು ಗ್ರಾಮಗಳಿಗೆ ಬುಧವಾರ ಹಾಗೂ ಗುರುವಾರ ಭೇಟಿ ನೀಡಿದ ತಜ್ಞರ ತಂಡವು ಪೀಡೆ ಸರ್ವೇಕ್ಷಣಾ ಕಾರ್ಯ ನಡೆಸಿತು. ಅವುಗಳ ನಿಯಂತ್ರಣಕ್ಕೆ ರೈತರಿಗೆ ಸಲಹೆ ನೀಡಿತು.

ಪ್ರಜಾವಾಣಿ Fri, 19 Jun 2026 00:57
Read the original at ಪ್ರಜಾವಾಣಿ ↗