BAD
INDIA
KARNATAKA
Monsoon Crops Disease: Farmers Advised, Experts Meet

ಸವದತ್ತಿ: ಮುಂಗಾರು ಹಂಗಾಮಿನ ಸೋಯಾಅವರೆ, ಹೆಸರು, ಉದ್ದು ಬೆಳೆ ಬೆಳೆದ ಸವದತ್ತಿ ಹಾಗೂ ಯರಗಟ್ಟಿ ತಾಲ್ಲೂಕುಗಳ ಹಲವು ಗ್ರಾಮಗಳಿಗೆ ಬುಧವಾರ ಹಾಗೂ ಗುರುವಾರ ಭೇಟಿ ನೀಡಿದ ತಜ್ಞರ ತಂಡವು ಪೀಡೆ ಸರ್ವೇಕ್ಷಣಾ ಕಾರ್ಯ ನಡೆಸಿತು. ಅವುಗಳ ನಿಯಂತ್ರಣಕ್ಕೆ ರೈತರಿಗೆ ಸಲಹೆ ನೀಡಿತು.
Read the original at ಪ್ರಜಾವಾಣಿ ↗