Flag of Indiaसत्यमेव जयते
RESPONSE POLITICS KARNATAKA

Mithun Patil urges students to make academic progress in Rona

ರೋಣ: ‘ವಿಧ್ಯಾರ್ಥಿಯ ಜೀವನದಲ್ಲಿ ಪದವಿ ಪೂರ್ವ ಹಂತ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಈ ಹಂತದಲ್ಲಿ ವಿದ್ಯಾರ್ಥಿಗಳು ಮಾನಸಿಕ ನಿಯಂತ್ರಣ ಸಾಧಿಸಿ ಶೈಕ್ಷಣಿಕ ಪ್ರಗತಿ ಕಡೆಗೆ ಗಮನ ಹರಿಸಬೇಕು’ ಎಂದು ರೋಣ ತಾಲ್ಲೂಕು ಉಚಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ್‌ ಪಾಟೀಲ ಹೇಳಿದರು.

ಪ್ರಜಾವಾಣಿ Fri, 24 Jul 2026 01:11
Read the original at ಪ್ರಜಾವಾಣಿ ↗