Flag of Indiaसत्यमेव जयते
GOOD INDIA KARNATAKA

Media, farmers, Dalit organisations misguided movement: Vishwanath

ಮಂಡ್ಯ: ‘ಕಳ್ಳನನ್ನು ಸತ್ಯವಂತರು ಎನ್ನುವ ರೀತಿ ಬರೆಯುವ ಮೂಲಕ ಮಾಧ್ಯಮ ಕ್ಷೇತ್ರ ಹಾಳಾಗುತ್ತಿದೆ. ರೈತ ಸಂಘಟನೆ ಛಿದ್ರವಾಗಿದೆ, ಅಂಬೇಡ್ಕರ್‌ ಹೆಸರಿನಲ್ಲಿ ಹುಟ್ಟಿಕೊಂಡ ದಲಿತ ಸಂಘಟನೆಗಳು ಸಹ ಎಡ, ಬಲ ಎನ್ನುವ ಮೂಲಕ ಛಿದ್ರವಾಗಿವೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಕಳವಳ ವ್ಯಕ್ತ

ಪ್ರಜಾವಾಣಿ Sat, 27 Jun 2026 00:56
Read the original at ಪ್ರಜಾವಾಣಿ ↗