Flag of Indiaसत्यमेव जयते
UGLY INDIA KARNATAKA

विराजपेट-मकुट्टा राजमार्ग पर ट्रक-कार की टक्कर में एक व्यक्ति की मौत

ವಿರಾಜಪೇಟೆ: ಇಲ್ಲಿನ ವಿರಾಜಪೇಟೆ-ಮಾಕುಟ್ಟ ಹೆದ್ದಾರಿಯಲ್ಲಿ ಲಾರಿ ಹಾಗೂ ಕಾರಿನ ನಡುವೆ ಬುಧವಾರ ನಡೆದ ಅಪಘಾತದಲ್ಲಿ ಬೆಂಗಳೂರಿನ ಎಸ್.ಆರ್ ನಗರದ ನಿವಾಸಿ ಸಿ.ರೋಹಿತ್ (29) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇತರ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ

ಪ್ರಜಾವಾಣಿ Thu, 18 Jun 2026 00:49
ಪ್ರಜಾವಾಣಿ पर मूल खबर पढ़ें ↗