BAD
INDIA
KARNATAKA
ಮಲೇಬೆನ್ನೂರು: ರಿ ಗ್ರ್ಯಾಂಟ್ ಜಮೀನು ವಿವಾದ ಪರಿಹರಿಸಿ ಎಂದು ಮನವಿ

ಮಲೇಬೆನ್ನೂರು: ಸಮೀಪದ ಕುಂಬಳೂರು ಗ್ರಾಮದಲ್ಲಿ ಪರಿಶಿಷ್ಟ ಜನಾಂಗಕ್ಕೆ ರಿ ಗ್ರ್ಯಾಂಟ್ ಮಾಡಿರುವ ಸರ್ವೆ ನಂ. 170 ಹಾಗೂ 180ರಲ್ಲಿನ ಜಮೀನುಗಳನ್ನು ಜಿಲ್ಲಾಧಿಕಾರಿ ಆದೇಶದಂತೆ ಅಳತೆ ಮಾಡಿ, ಪಹಣಿ ನೀಡುವಂತೆ ಜಮೀನಿನ ಅನುಭವದಾರ ಎ.ಕೆ. ಆಂಜನೇಯ ಮನವಿ ಮಾಡಿದರು.
Read the original at ಪ್ರಜಾವಾಣಿ ↗