Flag of Indiaसत्यमेव जयते
BAD INDIA KARNATAKA

ಮಲೇಬೆನ್ನೂರು: ರಿ ಗ್ರ್ಯಾಂಟ್ ಜಮೀನು ವಿವಾದ ಪರಿಹರಿಸಿ ಎಂದು ಮನವಿ

ಮಲೇಬೆನ್ನೂರು: ಸಮೀಪದ ಕುಂಬಳೂರು ಗ್ರಾಮದಲ್ಲಿ ಪರಿಶಿಷ್ಟ ಜನಾಂಗಕ್ಕೆ ರಿ ಗ್ರ್ಯಾಂಟ್‌ ಮಾಡಿರುವ ಸರ್ವೆ ನಂ. 170 ಹಾಗೂ 180ರಲ್ಲಿನ ಜಮೀನುಗಳನ್ನು ಜಿಲ್ಲಾಧಿಕಾರಿ ಆದೇಶದಂತೆ ಅಳತೆ ಮಾಡಿ, ಪಹಣಿ ನೀಡುವಂತೆ ಜಮೀನಿನ ಅನುಭವದಾರ ಎ.ಕೆ. ಆಂಜನೇಯ ಮನವಿ ಮಾಡಿದರು.

ಪ್ರಜಾವಾಣಿ Fri, 24 Jul 2026 01:00
Read the original at ಪ್ರಜಾವಾಣಿ ↗