Flag of Indiaसत्यमेव जयते
BAD INDIA KARNATAKA

रामदुर्ग में मलप्रभा नदी सूख रही है, कचरा इकट्ठा करने से बीमारी का खतरा

ರಾಮದುರ್ಗ: ಇನ್ನು ಸಮರ್ಪಕವಾಗಿ ಮಳೆ ಸುರಿಯದ ಕಾರಣ ಮಲಪ್ರಭಾ ನದಿಗೆ ನೀರಿನ ಹರಿವು ಆರಂಭವಾಗಿಲ್ಲ. ನದಿ ಸಂಪೂರ್ಣ ಬತ್ತಿ ಹೋಗಿದೆ. ನದಿಗೆ ಕೊಳಚೆ ನೀರು ಸೇರಿಕೊಳ್ಳುತ್ತಿದ್ದು, ಪಟ್ಟಣದ ಬಳಿ ನಿರ್ಮಿಸಿದ ಸೇತುವೆ ಹತ್ತಿರ ತ್ಯಾಜ್ಯದ ರಾಶಿ ಬಿದ್ದಿದ್ದು, ರೋಗ ಹರಡುವ ಭೀತಿ ಎದುರಾಗಿದೆ.

ಪ್ರಜಾವಾಣಿ Sat, 04 Jul 2026 00:55
ಪ್ರಜಾವಾಣಿ पर मूल खबर पढ़ें ↗