Flag of Indiaसत्यमेव जयते
GOOD INDIA KARNATAKA

Mahamela of representatives of Kannada associations from 20th

ಧಾರವಾಡ: ‘ನಗರದ ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಕನ್ನಡ ಸಂಘಗಳ ವತಿಯಿಂದ ಸೋಲಾಪುರದಲ್ಲಿ ಜೂನ್‌ 20 ಮತ್ತು 21ರಂದು ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ 10ನೇ ಮಹಾಮೇಳ ನಡೆಯಲಿದೆ’ ಎಂದು ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ತಿಳಿಸಿದರು.

ಪ್ರಜಾವಾಣಿ 2 newsrooms Fri, 19 Jun 2026 00:57
Read the original at ಪ್ರಜಾವಾಣಿ ↗

Also reported by 1 other newsroom