Flag of Indiaसत्यमेव जयते
BAD INDIA KARNATAKA

Loan waiver, crop insurance: Farmers to protest in Kalaburagi on June 20

ಕಲಬುರಗಿ: ರೈತರ ಸಾಲ ಮನ್ನಾ, ಬೆಳೆ ವಿಮೆ ಬಾಕಿ ಪಾವತಿ ಹಾಗೂ ವಿದ್ಯುತ್ ವಿತರಣೆ ಖಾಸಗೀಕರಣ ನಿಲ್ಲಿಸುವಂತೆ ಆಗ್ರಹಿಸಿ ಜೂನ್‌ 20ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನವ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ದಯಾನಂದ ಪಾಟೀಲ ತಿಳಿಸಿದರು.

ಪ್ರಜಾವಾಣಿ Fri, 19 Jun 2026 00:57
Read the original at ಪ್ರಜಾವಾಣಿ ↗