UGLY
INDIA
KARNATAKA
ಶೃಂಗೇರಿ ಬಳಿ ಲಾರಿ–ಬೈಕ್ ಡಿಕ್ಕಿ: ಸವಾರ ಲಿಂಗಪ್ಪಗೌಡ ಸಾವು

ಶೃಂಗೇರಿ: ತಾಲ್ಲೂಕಿನ ನೆಮ್ಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬುಕ್ಕಡಿಬೈಲ್ ನಿವಾಸಿ, ಲಿಂಗಪ್ಪಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Read the original at ಪ್ರಜಾವಾಣಿ ↗