Flag of Indiaसत्यमेव जयते
UGLY CRIME KARNATAKA

Life imprisonment for beggar's murder, Rs 81,000 fine

ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕೆ ಭಿಕ್ಷುಕಿ ಮೇಲೆ ಸೈಜುಕಲ್ಲು ಹಾಕಿ ಕೊಲೆ ಮಾಡಿದ್ದ ಅಪರಾಧಿ ನಗರದ ರಾಮನಹಳ್ಳಿಯ ಎಸ್.ಆರ್. ಪೂರ್ಣೇಶ್ ಎಂಬಾತನಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ₹81 ಸಾವಿರ ದಂಡ ವಿಧಿಸಿದೆ.

ಪ್ರಜಾವಾಣಿ Fri, 03 Jul 2026 00:59
Read the original at ಪ್ರಜಾವಾಣಿ ↗