BAD
INDIA
KARNATAKA
Let administration be agile to tackle drought situation in state: Vijayendra

ಗದಗ: ‘ರಾಜ್ಯದಲ್ಲಿ ಭೀಕರ ಬರದ ಆತಂಕವಿದ್ದು ರೈತರು ಕಂಗಾಲಾಗಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿ ನಿಭಾಯಿಸಲು ಕೃಷಿ ಸಚಿವರೇ ಇಲ್ಲ. ಇದರಿಂದ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
Read the original at ಪ್ರಜಾವಾಣಿ ↗