BAD
INDIA
KARNATAKA
Lecturers stage walkout in protest against salary cut

ಗಂಗಾವತಿ: ಕಳೆದ ವರ್ಷ ಕೊಪ್ಪಳ ವಿಶ್ವವಿದ್ಯಾಲಯದ ಸ್ನಾತಕ ಪದವಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನದ ಭತ್ಯೆ ಕಡಿತಗೊಳಿಸಿದ್ದು, ಭತ್ಯೆ ಮರುಪಾವತಿಗೆ ಒತ್ತಾಯಿಸಿ ಸೋಮವಾರ ನಗರದ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಕಾಲೇಜುಗಳ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸಿದರು.
Read the original at ಪ್ರಜಾವಾಣಿ ↗