Flag of Indiaसत्यमेव जयते
UGLY INDIA KARNATAKA

ಕನಕಪುರದಲ್ಲಿ ನಾಡಬಾಂಬ್ ಸ್ಫೋಟ, ವಕೀಲನಿಗೆ ಗಾಯ

ಕನಕಪುರ: ತಾಲ್ಲೂಕಿನ ಕಸಬಾ ಹೋಬಳಿ ಸುಂಡಘಟ್ಟ ಗ್ರಾಮದಲ್ಲಿ ಶುಕ್ರವಾರ ನಾಡಬಾಂಬ್ ಸ್ಫೋಟಗೊಂಡು ಹೈಕೋರ್ಟ್ ವಕೀಲ ಸಿ.ಮೋಹನ್ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ Sat, 27 Jun 2026 00:56
ಪ್ರಜಾವಾಣಿ पर मूल खबर पढ़ें ↗