Flag of Indiaसत्यमेव जयते
BAD CRIME KARNATAKA

वकील पर हमला, दो गिरफ्तार

ಕನಕಪುರ: ತಾಲ್ಲೂಕಿನ ಸುಂಡಘಟ್ಟ ಗ್ರಾಮದಲ್ಲಿ ಹೈಕೋರ್ಟ್ ವಕೀಲ ಸಿ.ಮೋಹನ್ ಮೇಲೆ ಗುಂಡಿನ ದಾಳಿ ನಡೆದಿರುವುದು ದೃಢಪಟ್ಟಿದ್ದು, ಶನಿವಾರ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆ ಯತ್ನಕ್ಕೆ ಜಮೀನು ವಿವಾದವೇ ಕಾರಣ ಎನ್ನಲಾಗಿದೆ.

ಪ್ರಜಾವಾಣಿ Sun, 28 Jun 2026 00:54
ಪ್ರಜಾವಾಣಿ पर मूल खबर पढ़ें ↗