BAD
INDIA
KARNATAKA
Lack of rain in Chikkanayakanahalli taluk leads to fodder crisis for cattle

ಹುಳಿಯಾರು: ಜೂನ್ ತಿಂಗಳ ಮೂರು ವಾರ ಗತಿಸಿದರೂ ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಮುಂಗಾರು ಮಳೆ ಸಕಾಲಕ್ಕೆ ಸುರಿಯದಿದ್ದರಿಂದ ಬಿತ್ತನೆ ನಡೆದಿಲ್ಲ. ಜಾನುವಾರುಗಳಿಗೆ ಮೇವಿನ ಕೊರತೆ ಕಾಡಲಾರಂಭಿಸಿದೆ. ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Read the original at ಪ್ರಜಾವಾಣಿ ↗