Flag of Indiaसत्यमेव जयते
BAD CRIME KARNATAKA

केरल के गुंडलुपेट में लॉटरी विक्रेता गिरफ्तार

ಗುಂಡ್ಲುಪೇಟೆ: ಕೇರಳ ಲಾಟರಿ ಟಿಕೆಟ್‍ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ತಾಲ್ಲೂಕಿನ ಹಂಗಳದ ಸಿದ್ದರಾಜು ಎಂಬಾತನನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ಲಾಟರಿ ಟೆಕೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ Thu, 25 Jun 2026 00:56
ಪ್ರಜಾವಾಣಿ पर मूल खबर पढ़ें ↗