Flag of IndiaPulse Bharat सत्यमेव जयते
STRATEGIC POLITICS KARNATAKA

Karun Nair to lead Coastal Kings of Mangalore

ಮಂಗಳೂರು: ಜೂನ್‌ 20ರಿಂದ ನಡೆಯಲಿರುವ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವವನ್ನು ಬ್ಯಾಟರ್ ಕರುಣ್ ನಾಯರ್ ಅವರಿಗೆ ವಹಿಸಲಾಗಿದೆ. ಉಪನಾಯಕನಾಗಿ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ Mon, 15 Jun 2026 00:53
Read the original at ಪ್ರಜಾವಾಣಿ ↗