BAD
INDIA
KARNATAKA
Karnataka Rakshana Vedike demands Yadrami to be declared as drought-hit taluk

ಯಡ್ರಾಮಿ: ಸಕಾಲಕ್ಕೆ ಮುಂಗಾರು ಮಳೆಯಿಲ್ಲದೆ ತೊಗರಿ, ಹತ್ತಿ ಇತ್ಯಾದಿ ಬೆಳೆಗಳು ಒಣಗಿ ಹೋಗಿದ್ದು, ಸರ್ಕಾರ ತಕ್ಷಣವೇ ಯಡ್ರಾಮಿಯನ್ನು ಬರಪೀಡಿತ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಯಡ್ರಾಮಿ ಮುಖಂಡ ಸಾಹೇಬಗೌಡ ದೇಸಾಯಿ ಆಗ್ರಹಿಸಿದ್ದಾರೆ.
Read the original at ಪ್ರಜಾವಾಣಿ ↗