UGLY
INDIA
KARNATAKA
Kannada Sahitya Parishat pays tributes to litterateurs who died in Surpur

ಸುರಪುರ: ‘ಜನಾರ್ಧನ್ ಪಾಣಿಭಾತೆ ಅಪ್ರತಿಮ ಸಂಸ್ಕೃತ ಪಂಡಿತರಾಗಿದ್ದರು. ಭಾರತೀಯ ಪರಂಪರೆ, ಸಂಸ್ಕೃತಿ, ಮತ್ತು ಇತಿಹಾಸ ಬೆಳಕನ್ನು ಕಾಣಬೇಕಾದರೆ ಸಂಸ್ಕೃತ ಭಾಷೆ ಅಧ್ಯಯನ ಮುಖ್ಯ ಎಂದು ಪ್ರತಿಪಾದಿಸುತ್ತಿದ್ದರು’ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಬಸಪ್ಪ ಯಾಳವಾರ ಹೇಳಿದರು.
Read the original at ಪ್ರಜಾವಾಣಿ ↗