GOOD
INDIA
KARNATAKA
Kanathadka Yusuf handed over consolation home

ವಿಟ್ಲ: ಅನಾರೋಗ್ಯಕ್ಕೀಡಾಗಿರುವ ಕಾನತಡ್ಕ ಯೂಸುಫ್ ಅವರಿಗೆ ಜಮಾ ಅತ್ ಉಕ್ಕುಡ ಸರ್ಕಲ್ ಸಮಿತಿ, ಕಾನತಡ್ಕ ಬದ್ರಿಯಾ ಮಸೀದಿ ಸಹಕಾರದಲ್ಲಿ ಸುಮಾರು ₹ 10 ಲಕ್ಷ ವೆಚ್ಚದ ಸಾಂತ್ವನದ ಬೀಡು ಎಂಬ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಲಾಯಿತು.
Read the original at ಪ್ರಜಾವಾಣಿ ↗