Flag of Indiaसत्यमेव जयते
BAD INDIA KARNATAKA

'Work.. no, resign.

ಜೇವರ್ಗಿ: ಗೃಹಜ್ಯೋತಿ ಅರ್ಜಿ ಪರಿಶೀಲನೆ, ವಿದ್ಯುತ್ ಬಾಕಿ ಬಿಲ್ ವಸೂಲಿಯಲ್ಲಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು, ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ ಹರವಾಳ ಅವರು ಜೆಸ್ಕಾಂನ ಸಿಬ್ಬಂದಿಗೆ ಎಚ್ಚರಿಕೆ ಕೊಟ್ಟರು.

ಪ್ರಜಾವಾಣಿ Fri, 24 Jul 2026 00:55
Read the original at ಪ್ರಜಾವಾಣಿ ↗