UGLY
INDIA
KARNATAKA
ಬೆಳೆ ವಿಮೆಗೆ ಜುಲೈ 31 ಕೊನೆ ದಿನ, ರೈತರು ನೋಂದಾಯಿಸಿಕೊಳ್ಳಲು ಮನವಿ

ಶಿಡ್ಲಘಟ್ಟ: 2026–27ನೇ ಸಾಲಿನ ಬೆಳೆ ವಿಮೆ ಯೋಜನೆಯಡಿ ದ್ರಾಕ್ಷಿ, ಮಾವು ಹಾಗೂ ದಾಳಿಂಬೆ ಬೆಳೆಯನ್ನು ಒಳಪಡಿಸಿದ್ದು, ರೈತರು ಜುಲೈ 31ರೊಳಗೆ ನೋಂದಾಯಿಸಿಕೊಳ್ಳಿ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್. ಮಂಜುನಾಥ್ ಮನವಿ ಮಾಡಿದ್ದಾರೆ.
Read the original at ಪ್ರಜಾವಾಣಿ ↗