Flag of Indiaसत्यमेव जयते
BAD POLITICS KARNATAKA

JD (S) stages protest against MLA for not observing drought

ಕೊಪ್ಪಳ: ವ್ಯಾಪಕ ಬರಗಾಲವಿದ್ದರೂ ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಒಬ್ಬರ ಹೊಲಕ್ಕೂ ತೆರಳಿ ರೈತರ ಸಮಸ್ಯೆ ಆಲಿಸಿಲ್ಲ. ಅವರ ನೋವಿಗೆ ಧ್ವನಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಜೆಡಿಎಸ್‌ ನಗರದಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿತು.

ಪ್ರಜಾವಾಣಿ Thu, 30 Jul 2026 00:56
ಪ್ರಜಾವಾಣಿ पर मूल खबर पढ़ें ↗