GOOD
INDIA
KARNATAKA
It's time to make a student's life golden

ಮುದ್ದೇಬಿಹಾಳ: ವಿದ್ಯಾರ್ಥಿ ದೆಸೆಯು ಜೀವನವನ್ನು ಬಂಗಾರಮಯ ಮಾಡಿಕೊಳ್ಳುವ ಸಮಯವಾಗಿದೆ. ಅದಕ್ಕಾಗಿ ವಚನಗಳ ಅಧ್ಯಯನ ಮಾಡಿ ಅರ್ಥೈಸಿಕೊಳ್ಳಬೇಕಾಗಿದೆ ಎಂದು ಬಸವರಾಜ ಕೋರಿ ಹೇಳಿದರು.
Read the original at ಪ್ರಜಾವಾಣಿ ↗