Flag of Indiaसत्यमेव जयते
CRISIS POLITICS KARNATAKA

Irrigation Department employees go on indefinite strike

ಹೊಸಪೇಟೆ(ವಿಜಯನಗರ): ಬಾಕಿ ವೇತನ ಪಾವತಿಗೆ ಆಗ್ರಹಿಸಿ ಹೊಸಪೇಟೆ ತಾಲ್ಲೂಕಿನ ಕಮಲಾಪುರದ ವಿಭಾಗ ವ್ಯಾಪ್ತಿಯಲ್ಲಿ ಕಾರ್ಯನಿರ್ಹಿಸುತ್ತಿರುವ ನೀರಾವರಿ ಇಲಾಖೆಯ ಗುತ್ತಿಗೆ ನೌಕರರು ಸೋಮವಾರ ಸಮೀಪದ ಮುನಿರಾಬಾದಿನ ತುಂಗಭದ್ರಾ ನೀರಾವರಿ ಕೇಂದ್ರ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ

ಪ್ರಜಾವಾಣಿ Thu, 23 Jul 2026 01:10
Read the original at ಪ್ರಜಾವಾಣಿ ↗