Flag of Indiaसत्यमेव जयते
RESPONSE POLITICS KARNATAKA

Inculcate environmental concerns in children - Dr. Shalini Quadras

ಉಡುಪಿ: ಹಿರಿಯರ ನಡೆ ನುಡಿಗಳನ್ನು ಮಕ್ಕಳು ನೇರವಾಗಿ ಅನುಕರಿಸುತ್ತಾರೆ. ಆದುದರಿಂದ ಎಳೆಯ ಮಕ್ಕಳನ್ನು ಸೇರಿಸಿಕೊಂಡು ಪರಿಸರದ ಕಾಳಜಿ, ಶಿಸ್ತಿನ ವಿಚಾರಗಳನ್ನೇ ಮಾಡಿರಿ ಎಂದು ಮಣಿಪಾಲ ಮಾಹೆಯ ಔದ್ಯೋಗಿಕ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಶಾಲಿನಿ ಕ್ವಾಡ್ರಸ್ ಹೇಳಿದರು.

ಪ್ರಜಾವಾಣಿ Sat, 11 Jul 2026 01:14
Read the original at ಪ್ರಜಾವಾಣಿ ↗