GOOD
INDIA
KARNATAKA
Improving professional skills in tailoring is a must

ತೀರ್ಥಹಳ್ಳಿ: ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಲ್ಲಿ ಸಿದ್ಧ ಉಡುಪು ಸಿಗುವಾಗ ಟೈಲರ್ ಹತ್ತಿರ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಕೌಶಲ ಹೆಚ್ಚಿಸಿಕೊಂಡು ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
Read the original at ಪ್ರಜಾವಾಣಿ ↗