Flag of Indiaसत्यमेव जयते
BAD CRIME KARNATAKA

High Court Allows DNA Test in Property Dispute

ಬೆಂಗಳೂರು: ಕೌಟುಂಬಿಕ ಸದಸ್ಯರ ನಡುವಿನ ಆಸ್ತಿ ಹಂಚಿಕೆ ವ್ಯಾಜ್ಯವೊಂದರಲ್ಲಿ ಹೈಕೋರ್ಟ್‌, ನಾರಾಯಣ ದತ್ತ ತಿವಾರಿ (ಎನ್‌.ಡಿ. ತಿವಾರಿ) ಪ್ರಕರಣವನ್ನು ಉಲ್ಲೇಖಿಸುವ ಮೂಲಕ ಡಿಎನ್‌ಎ ಪರೀಕ್ಷೆಗೆ ಕೋರ್ಟ್‌ ಕಮಿಷನರ್‌ ನೇಮಕ ಮಾಡಬೇಕೆಂಬ ಅರ್ಜಿದಾರರ ಮನವಿಗೆ ಅಸ್ತು ಎಂದಿದೆ.

ಪ್ರಜಾವಾಣಿ Thu, 16 Jul 2026 00:57
Read the original at ಪ್ರಜಾವಾಣಿ ↗