BAD
CRIME
KARNATAKA
High Court Allows DNA Test in Property Dispute

ಬೆಂಗಳೂರು: ಕೌಟುಂಬಿಕ ಸದಸ್ಯರ ನಡುವಿನ ಆಸ್ತಿ ಹಂಚಿಕೆ ವ್ಯಾಜ್ಯವೊಂದರಲ್ಲಿ ಹೈಕೋರ್ಟ್, ನಾರಾಯಣ ದತ್ತ ತಿವಾರಿ (ಎನ್.ಡಿ. ತಿವಾರಿ) ಪ್ರಕರಣವನ್ನು ಉಲ್ಲೇಖಿಸುವ ಮೂಲಕ ಡಿಎನ್ಎ ಪರೀಕ್ಷೆಗೆ ಕೋರ್ಟ್ ಕಮಿಷನರ್ ನೇಮಕ ಮಾಡಬೇಕೆಂಬ ಅರ್ಜಿದಾರರ ಮನವಿಗೆ ಅಸ್ತು ಎಂದಿದೆ.
Read the original at ಪ್ರಜಾವಾಣಿ ↗