Flag of Indiaसत्यमेव जयते
UGLY INDIA KARNATAKA

Help prevent human trafficking: Justice JN Subramanya

ಮಂಡ್ಯ: ಉತ್ತಮ ಶಿಕ್ಷಣ, ಉದ್ಯೋಗ ಹಾಗೂ ಹೆಚ್ಚಿನ ಆದಾಯದ ಆಮಿಷವೊಡ್ಡಿ ಅಮಾಯಕ ಜನರನ್ನು ವಂಚಿಸಿ ಮಾನವ ಕಳ್ಳಸಾಗಾಣಿಕೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜೆ.ಎನ್‌. ಸುಬ್ರಹ್ಮಣ್ಯ ಹೇಳಿದರು.

ಪ್ರಜಾವಾಣಿ Fri, 31 Jul 2026 01:02
Read the original at ಪ್ರಜಾವಾಣಿ ↗