Flag of Indiaसत्यमेव जयते
CRISIS POLITICS KARNATAKA

Heart attack while in Madikeri meeting; died without responding to treatment

ಮಡಿಕೇರಿ: ತಾಲ್ಲೂಕಿನ ಚೆಂಬು ಗ್ರಾಮ ಸಮೀಪದ ಬಾಲಂಬಿ ಗ್ರಾಮದ ಆದಂ ಕುಂಞಿ ಸೆಂಟಿಯಾರ್ (65) ಎಂಬುವವರು ಸಂಪಾಜೆಯ ಪಯಸ್ವಿನಿ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಮಹಾಸಭೆಯಲ್ಲಿ ಶನಿವಾರ ಮಾತನಾಡುತ್ತಿರುವಾಗ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಕುಳಿತರು. ಕೂಡಲೇ ಅವರನ್ನು ಸಮೀಪದ ದಕ್ಷಿಣ ಕನ್ನಡ ಜಿಲ್ಲ

ಪ್ರಜಾವಾಣಿ Sun, 26 Jul 2026 02:35
Read the original at ಪ್ರಜಾವಾಣಿ ↗