RESPONSE
POLITICS
KARNATAKA
Health check-up, surgery camp at Channapatna

ಚನ್ನಪಟ್ಟಣ: ನಗರದ ವಿರಕ್ತಮಠದ ಬಸವೇಶ್ವರ ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ ಜುಲೈ19ರಂದು ಸಂಘದ ಆವರಣದಲ್ಲಿರುವ ಶ್ರೀಹರಿ ಅನುಭವ ಮಂಟಪದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಆಶ್ರಯದಲ್ಲಿ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.
Read the original at ಪ್ರಜಾವಾಣಿ ↗