Flag of Indiaसत्यमेव जयते
CRISIS POLITICS KARNATAKA

Harish's family commits suicide, post-mortem conducted

ಹುಣಸೂರು: ನಗರದ ಮಾರುತಿ ಬಡಾವಣೆಯಲ್ಲಿ ಮಂಗಳವಾರ ಆತ್ಮಹತ್ಯೆಗೆ ಶರಣಾದ ಹರೀಶ್‌ ಕುಟುಂಬದವರ ಮರಣೋತ್ತರ ಪರೀಕ್ಷೆ ನಡೆಸಿ ಬುಧವಾರ ಮಧ್ಯಾಹ್ನ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಡಿವೈಎಸ್ಪಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ Thu, 23 Jul 2026 01:10
Read the original at ಪ್ರಜಾವಾಣಿ ↗